ಯಕ್ಷ ಕವಿ ಕಾವ್ಯ ಯಾನ ಪ್ರಚಾರೋಪನ್ಯಾಸ 2017_18

ಡಾ.ಪಿ . ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕನ್ನಡ ವಿಭಾಗದ ವತಿಯಿಂದ ದಿನಾಂಕ 15/12/2017 ರಂದು ಯಕ್ಷ ಕವಿ ಕಾವ್ಯ ಯಾನ ಪ್ರಚಾರೋಪನ್ಯಾಸ 2017_18 ನಡೆಸಲಾಯಿತು. ಅಗರಿ ಶ್ರೀನಿವಾಸ ಭಾಗವತ ವಿಷಯದ ಕುರಿತು ಪ್ರೊ. ಶ್ರೀಧರ ಡಿ.ಎಸ್ ಕಿನ್ನಿಗೋಳಿಯವರು ಉಪನ್ಯಾಸ ನೀಡಿದರು

Share This Post: