ಗಮಕ ವಾಚನ

ಕನ್ನಡ ವಿಭಾಗದ ವತಿಯಿಂದ ಗಮಕ ಗಾಯನ – ವಾಚನ ಕಾರ್ಯಕ್ರಮವನ್ನು ಜನವರಿ 10 2019 ರಂದು ಆಯೋಜಿಸಲಾಗಿತ್ತು.ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿ ಸಂಪತ್ ಹಾಗೂ ಶ್ರೀನಿವಾಸ್ ಕಾಲೇಜಿನ ಬಿ.ಇ ಪದವಿ ವಿದ್ಯಾರ್ಥಿನಿ ಕು.ಅಪ್ಸ ಅವರು ತೊರವೆ ರಾಮಾಯಣದ ಆಯ್ದ ಭಾಗದ ವಾಚನ ಹಾಗೂ ಗಾಯನದ ಮೂಲಕ ಆಗಮಿಸಿದ ಎಲ್ಲರನ್ನು ರಂಜಿಸಿದರು.

Share This Post: