View Profile : Deepa Shetty

Posts by  Deepa Shetty

ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಕನ್ನಡ ಭಾಷಣ ಸ್ಪರ್ಧೆ(೧೦/೧೦/೨೦೨೨)

Posted 1 year ago / GDC UG

ಡಾ.ಕೆ. ಶಿವರಾಮ ಕಾರಂತರ ಜನ್ಮದಿನಾಚರಣೆಯ ಪ್ರಯುಕ್ತ ಡಾ.ಕೆ ಶಿವರಾಮ ಕಾರಂತ ಅಧ್ಯಯನ ಪೀಠ,ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ವಿಶ್ವವಿದ್ಯಾನಿಲಯ ಸಂದ್ಯಾಕಾಲೇಜು ಮಂಗಳೂರು ಇದರ ಸಹಯೋಗದಲ್ಲಿ ‘ ಶಿವರಾಮ ಕಾರಂತರ ಕೃತಿಗಳಲ್ಲಿ ಪ್ರಾದೇಶಿಕತ ಸಂಸ್ಕೃತಿ ‘ವಿಷಯದ ಕುರಿತು ಭಾಷಣ ಸ್ಪರ್ಧೆಯನ್ನು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನಲ್ಲಿ ಆಯೋಜಿಸಿದ್ದರು. ನಮ್ಮ ಕಾಲೇಜಿನ ಹಿತಾ ಉಮೇಶ್(ಪ್ರಥಮ ಬಿಕಾಂ) ,ಸ್ಮಿತಾ.ಸಿ(ಪ್ರಥಮ ಬಿ.ಎ) ,ಧನುಶ್ರೀ (ಪ್ರಥಮ ಬಿ.ಎ) ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಸ್ಮಿತಾ.ಸಿ(ಪ್ರಥಮ ಬಿ.ಎ) ಪ್ರಥಮ ಬಹುಮಾನ ಹಾಗೂ ಧನುಶ್ರೀ (ಪ್ರಥಮ ಬಿ.ಎ) ‌ತ್ರತೀಯ ಬಹುಮಾನ ಪಡೆದಿರುತ್ತಾರೆ.

ನಿತ್ಯ ಬಳಕೆಯಲ್ಲಿ ನನ್ನ ಕನ್ನಡ – ಚಿಂತನ ಮಂಥನ(೨೭/೧೧/೨೦೨೧)

Posted 2 years ago / GDC UG

ಅಖಿಲ ಭಾರತೀಯ ಸಾಹಿತ್ಯ ಪರಿಷದ್ , ಮಂಗಳೂರು ಮಂಗಳೂರು ಗೋವಿಂದ ದಾಸ ಕಾಲೇಗಿನ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾಷೆಯ ಬಳಕೆ ಮತ್ತು ಪ್ರಚಾರದಲ್ಲಿ ನಮ್ಮ ‌ಪ್ರಯತ್ನದ ಬಗ್ಗೆ ಚಿಂತನ ಮಂಥನ ಕಾರ್‍ಯಕ್ರಮದಿನಾಂಕ ೨೭/೧೧/೨೦೨೧ ರಂದು  ನಡೆಸಲಾಯಿತು. ಕಾರ್‍ಯಕ್ರಮದ ಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಪಿ.ಎಸ್ ಎಡಪಡಿತ್ತಾಯ ಅವರು ನಡೆಸಿದರು.ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕರಾದ ಕವಿ ವಸಂತ ಕುಮಾರ್‍ ಪರ್ಲ ಕಾರ್‍ಯಕ್ರಮದ ಕುರಿತು ಪ್ರಸ್ತಾವನೆಯನ್ನು ನೀಡಿದರು.ಅಧ್ಯಕ್ಷತೆಯನ್ನು ಹಿಂದೂ ವಿದ್ಯದಾಯಿನಿ ಸಂಘದ ಅಧ್ಯಕ್ಷರಾದ ಇ.ಜನಾರ್ದನ ವಹಿಸಿದ್ದರು.ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ … Continue reading “ನಿತ್ಯ ಬಳಕೆಯಲ್ಲಿ ನನ್ನ ಕನ್ನಡ – ಚಿಂತನ ಮಂಥನ(೨೭/೧೧/೨೦೨೧)”

ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿ(19/2/2021)

Posted 3 years ago / GDC UG

ಕನ್ನಡ ಮತ್ತು  ಸಂಸ್ಕ್ರತಿ ಇಲಾಖೆ , ಕರಾವಳಿ ಲೇಖಕಿಯರ -ವಾಚಕಿಯರ ಸಂಘ ಮಂಗಳೂರು  ಹಾಗೂ ಗೋವಿಂದ ದಾಸ ಕಾಲೇಜು ಸುರತ್ಕಲ್ ಸಹಯೋಗದಲ್ಲಿ ದಿನಾಂಕ 19/2/2021 ನೇ ಶುಕ್ರವಾರ ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿ ನಡೆಯಿತು. 15 ಮಂದಿ ಕವಯತ್ತಿಯರು ತಮ್ಮ ಸ್ವ ರಚಿತ ಕವನವನ್ನು ವಾಚಿಸಿದರು.ಶ್ರೀಮತಿ  ಶಕುಂತಲಾ ಭಟ್ (ಕವಯತ್ರಿ,ಲೇಖಕರು) ಕವಿಗೋಷ್ಠಿಯ  ಅಧ್ಯಕ್ಷತೆಯನ್ನು ವಹಿಸಿದ್ದರು. ಭಾಗವಹಿಸಿದ  ಕವಿಗಳು : ವಿಜಯಾ ಶೆಟ್ಟಿ ,ಸಾಲೆತ್ತೂರು , ವಾಣಿ ಗೋಖಲೆ , ಲೀಲಾ ದಾಮೋದರ್,ಸಿದ್ದಕಟ್ಟೆ ಮಲ್ಲಿಕಾ ಶೆಟ್ಟಿ, ನಿಮ‍‍್ಲಾ ಸುರತ್ಕಲ್ … Continue reading “ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿ(19/2/2021)”

ಗಮಕ ವಾಚನ

Posted 5 years ago / GDC UG

ಕನ್ನಡ ವಿಭಾಗದ ವತಿಯಿಂದ ಗಮಕ ಗಾಯನ – ವಾಚನ ಕಾರ್ಯಕ್ರಮವನ್ನು ಜನವರಿ 10 2019 ರಂದು ಆಯೋಜಿಸಲಾಗಿತ್ತು.ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿ ಸಂಪತ್ ಹಾಗೂ ಶ್ರೀನಿವಾಸ್ ಕಾಲೇಜಿನ ಬಿ.ಇ ಪದವಿ ವಿದ್ಯಾರ್ಥಿನಿ ಕು.ಅಪ್ಸ ಅವರು ತೊರವೆ ರಾಮಾಯಣದ ಆಯ್ದ ಭಾಗದ ವಾಚನ ಹಾಗೂ ಗಾಯನದ ಮೂಲಕ ಆಗಮಿಸಿದ ಎಲ್ಲರನ್ನು ರಂಜಿಸಿದರು.

UGC Sponsored Two Day National Workshop on Repositioning Quality Culture in Higher Education – Concerns and Challenges

Posted 6 years ago / GDC UG

Inaugural Function: Dr. Srinivasaiah, Special Officer, Dept. of Collegiate Education , Govt. of Karnataka, Regional  Office, Mangalore inaugurated the Workshop.  He  emphasized the need for Quality Enhancement in the Higher Education Institutions in order to increase the employability of the students. Sri. Cpt. Ganesh Karnik, MLC, Govt. of Karnataka, Bangalore expressed his concern towards declining … Continue reading “UGC Sponsored Two Day National Workshop on Repositioning Quality Culture in Higher Education – Concerns and Challenges”

Conference on Kannada Literature on 23-01-2018

Posted 6 years ago / GDC UG

ಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತ,ಕನ್ನಡ ಸಾಹಿತ್ಯ ಪರಿಷತ್ತ,ಮಂಗಳೂರು ತಾಲೂಕು ಹಾಗೂ ಗೋವಿಂದ ದಾಸ ಕಾಲೇಜು ಕನ್ನಡ ವಿಭಾಗದ ಸಹಯೋಗದೊಂದಿಗೆ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ ೨೩/೧/೨೦೧೮ ರಂದು ನಡೆಯಿತು.ಪ್ರೊ.ರಾಮಚಂದ್ರ ಕೆದಿಲಾಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.ಹಿಂದೂ ವಿದ್ಯದಾಯಿನಿ ಸಂಘದ ವಿವಿಧ ಸಂಸ್ಥೆಗಳ ವಿದ್ಯಾರ್ಥಿಗಳು ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು ಸಮ್ಮೇಳನದ ಅಧ್ಯಕ್ಷರನ್ನು ಭವ್ಯ ಮೆರವಣಿಗೆಯಲ್ಲಿ ವೇದಿಕೆಗೆ ಕರೆತಂದರು.ವಿವಿಧ ಕಾಲೇಜು ಹಾಗೂ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನೀಡಿದರು.ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಶೆಟ್ಟಿ, … Continue reading “Conference on Kannada Literature on 23-01-2018”

Samskritha Sindhu-2018

Posted 6 years ago / GDC UG

IQAC – Govinda Dasa College,  Golden Jubilee Committee-H.V.Sangha, Suratkal,  Samskritha Sangha & Samskritha Bharathi,  Mangaluru, Dept. of Samskritha of Govinda Dasa College & P U College jointly organised a conference related to study of samskritha literature & its cultural aspects on 18th January 2018 in the hall of GDPU College. Vageesha S. Asst. Professor GDC … Continue reading “Samskritha Sindhu-2018”