ಅಖಿಲ ಭಾರತೀಯ ಸಾಹಿತ್ಯ ಪರಿಷದ್ , ಮಂಗಳೂರು ಮಂಗಳೂರು ಗೋವಿಂದ ದಾಸ ಕಾಲೇಗಿನ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾಷೆಯ ಬಳಕೆ ಮತ್ತು ಪ್ರಚಾರದಲ್ಲಿ ನಮ್ಮ ಪ್ರಯತ್ನದ ಬಗ್ಗೆ ಚಿಂತನ ಮಂಥನ ಕಾರ್ಯಕ್ರಮದಿನಾಂಕ ೨೭/೧೧/೨೦೨೧ ರಂದು ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಪಿ.ಎಸ್ ಎಡಪಡಿತ್ತಾಯ ಅವರು ನಡೆಸಿದರು.ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕರಾದ ಕವಿ ವಸಂತ ಕುಮಾರ್ ಪರ್ಲ ಕಾರ್ಯಕ್ರಮದ ಕುರಿತು ಪ್ರಸ್ತಾವನೆಯನ್ನು ನೀಡಿದರು.ಅಧ್ಯಕ್ಷತೆಯನ್ನು ಹಿಂದೂ ವಿದ್ಯದಾಯಿನಿ ಸಂಘದ ಅಧ್ಯಕ್ಷರಾದ ಇ.ಜನಾರ್ದನ ವಹಿಸಿದ್ದರು.ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ … Continue reading “ನಿತ್ಯ ಬಳಕೆಯಲ್ಲಿ ನನ್ನ ಕನ್ನಡ – ಚಿಂತನ ಮಂಥನ(೨೭/೧೧/೨೦೨೧)”
ನಿತ್ಯ ಬಳಕೆಯಲ್ಲಿ ನನ್ನ ಕನ್ನಡ – ಚಿಂತನ ಮಂಥನ(೨೭/೧೧/೨೦೨೧)
Posted 3 years ago / GDC UG