ಬಿಎ ಕನ್ನಡ ಐಚ್ಛಿಕ ನೂತನ ಪಠ್ಯ ವಿಷಯಗಳ ಕರ್ಯಗಾರ

Posted 5 years ago / GDC UG

ಮಂಗಳೂರು ವಿ.ವಿ ಪದವಿ ಕಾಲೇಜು ಕನ್ನಡ ಅಧ್ಯಾಪಕರ ಸಂಘ , ವಿಕಾಸ ಹಾಗೂ ಗೋವಿಂದ ದಾಸ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಬಿಎ ಕನ್ನಡ ಐಚ್ಛಿಕ ನೂತನ ಪಠ್ಯ ವಿಷಯಗಳ ಕರ್ಯಗಾರವನ್ನು ದಿನಾಂಕ 25/06/2019 ರಂದು ನಡೆಸಲಾಯಿತು.ಪಠ್ಯಪುಸ್ತಕ ಮಂಡಳಿಯ ಪ್ರಧಾನ ಸಂಪಾದಕರಾದ ಡಾ.ಶಿವರಾಮ ಶೆಟ್ಟಿ,ಗೋವಿಂದ ದಾಸ ಕಾಲೇಜಿನ ಆಡಳಿತ ನಿರ್ದೇಶಕರಾದ ಪ್ರೊ.ರಮೇಶ್ ಕುಳಾಯಿ,ವಿಕಾಸದ ಅಧ್ಯಕ್ಷರಾದ ಪ್ರೊ.ಕೃಷ್ಣಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿವಿಧ ಪಠ್ಯಗಳ ಕುರಿತಂತೆ ಪ್ರೊ ರಮೇಶ್ ಭಟ್‍ಎಸ್ ಜಿ,ಡಾ.ರವಿರಾಜ್ ಶೆಟ್ಟಿ,ಶಿವಣ್ಣ ಪ್ರಭು,ಡಾ.ಜಯಪ್ರಕಾಶ್ ಶೆಟ್ಟಿ,ರಾಘವೇಂದ್ರ,ಮಂಜುನಾಥ ಕರಬ,ಡಾ ಸತೀಶ್,ರವಿಕುಮಾರ್ ವಿಚಾರಗಳನ್ನು ಮಂಡಿಸಿದರು.ಕಾಲೇಜಿನ … Continue reading “ಬಿಎ ಕನ್ನಡ ಐಚ್ಛಿಕ ನೂತನ ಪಠ್ಯ ವಿಷಯಗಳ ಕರ್ಯಗಾರ”

ಕಾವ್ಯ ಚೈತ್ರ –ಕವಿಗೋಷ್ಟಿ

Posted 6 years ago / GDC UG

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಹಾಗೂ ಗೊವಿಂದ ದಾಸ ಕಾಲೇಜು ಭಾಷಾ ವಿಭಾಗದ ಸಹಯೋಗದೊಂದಿಗೆ ದಿನಾಂಕ 30/4/2018 ರಂದು ಕಾವ್ಯ ಚೈತ್ರ –ಕವಿಗೋಷ್ಟಿ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಮುರಳೀಧರ ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ. ಪ್ರದೀಪ ಕುಮಾರ್ ಕಲ್ಕೂರ ಅಧ್ಯಕ್ಷತೆಯನ್ನು ವಹಿಸಿದ್ದರು.

ಯಕ್ಷ ಕವಿ ಕಾವ್ಯ ಯಾನ ಪ್ರಚಾರೋಪನ್ಯಾಸ 2017_18

Posted 6 years ago / GDC UG

ಡಾ.ಪಿ . ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕನ್ನಡ ವಿಭಾಗದ ವತಿಯಿಂದ ದಿನಾಂಕ 15/12/2017 ರಂದು ಯಕ್ಷ ಕವಿ ಕಾವ್ಯ ಯಾನ ಪ್ರಚಾರೋಪನ್ಯಾಸ 2017_18 ನಡೆಸಲಾಯಿತು. ಅಗರಿ ಶ್ರೀನಿವಾಸ ಭಾಗವತ ವಿಷಯದ ಕುರಿತು ಪ್ರೊ. ಶ್ರೀಧರ ಡಿ.ಎಸ್ ಕಿನ್ನಿಗೋಳಿಯವರು ಉಪನ್ಯಾಸ ನೀಡಿದರು