Hindi Diwas Celebration 2025

Posted 2 weeks ago / GDC UG

Department of Hindi organised Hindi Day celebration on 14/09/2025. We were honored to have Mrs.Sujatha G Nayak as our chief guest, who spoke about the importance of the Hindi language and the exciting career opportunities it offers. A big thank you to Principal Prof.Hariah Acharya P, Vice-Principal Prof.Neelappa V, and all our esteemed guests, staff, … Continue reading “Hindi Diwas Celebration 2025”

ಸಂಸ್ಕೃತೋತ್ಸವ-2024

Posted 10 months ago / GDC UG

ದಿನಾಂಕ : 4-10-2024ರಂದು ಗೋವಿಂದದಾಸ ಮಹಾವಿದ್ಯಾಲಯದಲ್ಲಿ ಸಂಸ್ಕೃತೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಉಡುಪಿಯ ಸಂಸ್ಕೃತ ಮಹಾವಿದ್ಯಾಲಯದ ವೇದಾಂತ ಪ್ರಾಧ್ಯಾಪಕರಾದ ಪ್ರೊ. ಷಣ್ಮುಖ ಹೆಬ್ಬಾರರು ಆಗಮಿಸಿ ಸಂಸ್ಕೃತ ಭಾಷೆಯ ಮಹತ್ವ, ಭಾಷೆಯ ರಕ್ಷಣೆ ಎಂಬ ವಿಚಾರದಲ್ಲಿ ಉಪನ್ಯಾಸವನ್ನು ನೀಡಿದರು. ಮತ್ತೋರ್ವ ಅತಿಥಿಗಳಾದ ಗೋವಿಂದದಾಸ ಪದವಿ ಪೂರ್ವ ವಿದ್ಯಾಲಯದ ಸಂಸ್ಕೃತ ಉಪನ್ಯಾಸಕರಾದ  ಶ್ರೀಯುತ ವೆಂಕಟರಮಣ ಭಟ್ಟರು ಬರೀ ಉಡುಗೆ ತೊಡುಗೆಗಳಿಂದ ನಮ್ಮಲ್ಲಿ ಸಂಸ್ಕೃತಿ ಹುಟ್ಟಲಾರದು ನಮ್ಮ ಮನಸ್ಸಿಂದ ಸಂಸ್ಕೃತಿ ಹುಟ್ಟಬೇಕು ಎಂದು ವಿದ್ಯಾರ್ಥಿಗಳಿಗೆ ಬೋಧಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷರಾದ … Continue reading “ಸಂಸ್ಕೃತೋತ್ಸವ-2024”

HINDI DIWAS-2024

Posted 1 year ago / GDC UG

Hindi Diwas, observed on September 14th each year, marks the adoption of Hindi as one of the official languages of India. Govinda Dasa College, Department of Hindi celebrated Hindi Diwas with enthusiasm and a variety of engaging activities aimed at promoting and appreciating the Hindi language. The celebration began with a ceremonial lighting of the … Continue reading “HINDI DIWAS-2024”

‘Hindi Diwas’ Celebration-2023

Posted 1 year ago / GDC UG

Department of Hindi organised Hindi Day celebration on 14/09/2023. Principal Prof.Krishnamoorthy P.  presided over the function. Several items are display urging the students to name them in Hindi.

ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಕನ್ನಡ ಭಾಷಣ ಸ್ಪರ್ಧೆ(೧೦/೧೦/೨೦೨೨)

Posted 3 years ago / GDC UG

ಡಾ.ಕೆ. ಶಿವರಾಮ ಕಾರಂತರ ಜನ್ಮದಿನಾಚರಣೆಯ ಪ್ರಯುಕ್ತ ಡಾ.ಕೆ ಶಿವರಾಮ ಕಾರಂತ ಅಧ್ಯಯನ ಪೀಠ,ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ವಿಶ್ವವಿದ್ಯಾನಿಲಯ ಸಂದ್ಯಾಕಾಲೇಜು ಮಂಗಳೂರು ಇದರ ಸಹಯೋಗದಲ್ಲಿ ‘ ಶಿವರಾಮ ಕಾರಂತರ ಕೃತಿಗಳಲ್ಲಿ ಪ್ರಾದೇಶಿಕತ ಸಂಸ್ಕೃತಿ ‘ವಿಷಯದ ಕುರಿತು ಭಾಷಣ ಸ್ಪರ್ಧೆಯನ್ನು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನಲ್ಲಿ ಆಯೋಜಿಸಿದ್ದರು. ನಮ್ಮ ಕಾಲೇಜಿನ ಹಿತಾ ಉಮೇಶ್(ಪ್ರಥಮ ಬಿಕಾಂ) ,ಸ್ಮಿತಾ.ಸಿ(ಪ್ರಥಮ ಬಿ.ಎ) ,ಧನುಶ್ರೀ (ಪ್ರಥಮ ಬಿ.ಎ) ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಸ್ಮಿತಾ.ಸಿ(ಪ್ರಥಮ ಬಿ.ಎ) ಪ್ರಥಮ ಬಹುಮಾನ ಹಾಗೂ ಧನುಶ್ರೀ (ಪ್ರಥಮ ಬಿ.ಎ) ‌ತ್ರತೀಯ ಬಹುಮಾನ ಪಡೆದಿರುತ್ತಾರೆ.

ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿ(19/2/2021)

Posted 5 years ago / GDC UG

ಕನ್ನಡ ಮತ್ತು  ಸಂಸ್ಕ್ರತಿ ಇಲಾಖೆ , ಕರಾವಳಿ ಲೇಖಕಿಯರ -ವಾಚಕಿಯರ ಸಂಘ ಮಂಗಳೂರು  ಹಾಗೂ ಗೋವಿಂದ ದಾಸ ಕಾಲೇಜು ಸುರತ್ಕಲ್ ಸಹಯೋಗದಲ್ಲಿ ದಿನಾಂಕ 19/2/2021 ನೇ ಶುಕ್ರವಾರ ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿ ನಡೆಯಿತು. 15 ಮಂದಿ ಕವಯತ್ತಿಯರು ತಮ್ಮ ಸ್ವ ರಚಿತ ಕವನವನ್ನು ವಾಚಿಸಿದರು.ಶ್ರೀಮತಿ  ಶಕುಂತಲಾ ಭಟ್ (ಕವಯತ್ರಿ,ಲೇಖಕರು) ಕವಿಗೋಷ್ಠಿಯ  ಅಧ್ಯಕ್ಷತೆಯನ್ನು ವಹಿಸಿದ್ದರು. ಭಾಗವಹಿಸಿದ  ಕವಿಗಳು : ವಿಜಯಾ ಶೆಟ್ಟಿ ,ಸಾಲೆತ್ತೂರು , ವಾಣಿ ಗೋಖಲೆ , ಲೀಲಾ ದಾಮೋದರ್,ಸಿದ್ದಕಟ್ಟೆ ಮಲ್ಲಿಕಾ ಶೆಟ್ಟಿ, ನಿಮ‍‍್ಲಾ ಸುರತ್ಕಲ್ … Continue reading “ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿ(19/2/2021)”

ಬಿಎ ಕನ್ನಡ ಐಚ್ಛಿಕ ನೂತನ ಪಠ್ಯ ವಿಷಯಗಳ ಕರ್ಯಗಾರ

Posted 6 years ago / GDC UG

ಮಂಗಳೂರು ವಿ.ವಿ ಪದವಿ ಕಾಲೇಜು ಕನ್ನಡ ಅಧ್ಯಾಪಕರ ಸಂಘ , ವಿಕಾಸ ಹಾಗೂ ಗೋವಿಂದ ದಾಸ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಬಿಎ ಕನ್ನಡ ಐಚ್ಛಿಕ ನೂತನ ಪಠ್ಯ ವಿಷಯಗಳ ಕರ್ಯಗಾರವನ್ನು ದಿನಾಂಕ 25/06/2019 ರಂದು ನಡೆಸಲಾಯಿತು.ಪಠ್ಯಪುಸ್ತಕ ಮಂಡಳಿಯ ಪ್ರಧಾನ ಸಂಪಾದಕರಾದ ಡಾ.ಶಿವರಾಮ ಶೆಟ್ಟಿ,ಗೋವಿಂದ ದಾಸ ಕಾಲೇಜಿನ ಆಡಳಿತ ನಿರ್ದೇಶಕರಾದ ಪ್ರೊ.ರಮೇಶ್ ಕುಳಾಯಿ,ವಿಕಾಸದ ಅಧ್ಯಕ್ಷರಾದ ಪ್ರೊ.ಕೃಷ್ಣಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿವಿಧ ಪಠ್ಯಗಳ ಕುರಿತಂತೆ ಪ್ರೊ ರಮೇಶ್ ಭಟ್‍ಎಸ್ ಜಿ,ಡಾ.ರವಿರಾಜ್ ಶೆಟ್ಟಿ,ಶಿವಣ್ಣ ಪ್ರಭು,ಡಾ.ಜಯಪ್ರಕಾಶ್ ಶೆಟ್ಟಿ,ರಾಘವೇಂದ್ರ,ಮಂಜುನಾಥ ಕರಬ,ಡಾ ಸತೀಶ್,ರವಿಕುಮಾರ್ ವಿಚಾರಗಳನ್ನು ಮಂಡಿಸಿದರು.ಕಾಲೇಜಿನ … Continue reading “ಬಿಎ ಕನ್ನಡ ಐಚ್ಛಿಕ ನೂತನ ಪಠ್ಯ ವಿಷಯಗಳ ಕರ್ಯಗಾರ”